ಶಿವಲಿಂಗ ದರ್ಶನಕ್ಕೆ ಹೋಗಿದ್ದ ಕಲಬುರಗಿ ಜಿಲ್ಲೆಯ 11 ಜನರು ಸುರಕ್ಷಿತ | Amarnath Yatra <br /><br />#publictv #amarnathyatra #kalaburagi <br /><br />ಅಮರನಾಥ ದಲ್ಲಿ ಮೇಘಸ್ಪೋಟ ಹಿನ್ನೆಲೆ<br />ಬಾರಟಲ್ ಕ್ಯಾಂಪ್ ನಲ್ಲಿ ಸುರಕ್ಷಿತವಾಗಿರೋ ಕಲಬುರಗಿ ಜನ<br />ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ನಿವಾಸಿಗಳು<br />ಜುಲೈ 3 ರಂದು ಕಲಬುರಗಿ ಯಿಂದ ಅಮರಾನಾಥ ಯಾತ್ರೆಗೆ ಹೋಗಿದ್ದರು<br />ನಿನ್ನೆ ಸಂಜೆ ಅಮರನಾಥ ಶಿವಲಿಂಗ ದರ್ಶನ ಪಡೆದಿದ್ದದು<br />ಹೆಚ್ಚಿನ ಮಳೆ ಆರಂಭ ಹಿನ್ನೆಲೆ ನಡೆದುಕೊಂಡು ಸುರಕ್ಷಿತ ಸ್ಥಳಕ್ಕೆ ಸೇರಿದ ಹನ್ನೊಂದು ಜನರು<br /><br />Watch Live Streaming On http://www.publictv.in/live